Slide
Slide
Slide
previous arrow
next arrow

ಕೆಜಿಎಸ್ ಎಸ್‌ಸಿ ಆ್ಯಂಡ್ ಎಸ್‌ಟಿ ಎಂಪ್ಲಾಯೀಸ್ ವೆಲ್ಫೇರ್ ಅಸೋಸಿಯೇಶನ್ ಚುನಾವಣೆ ಫಲಿತಾಂಶ ಪ್ರಕಟ

300x250 AD

ಕಾರವಾರ: ನ.03ರಂದು ಕೆಜಿಎಸ್ ಎಸ್‌ಸಿ ಆ್ಯಂಡ್ ಎಸ್‌ಟಿ ಎಂಪ್ಲಾಯೀಸ್ ವೆಲ್ಫೇರ್ ಅಸೋಸಿಯೇಶನ್‌ನ ಕಛೇರಿಯಲ್ಲಿ ನಡೆದ 2022ರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ2022-24ನೇ ಸಾಲಿಗೆ ಚುನಾವಣೆ ನಡೆಯಿತು.
ಸಂಘದ ಅಧ್ಯಕ್ಷರಾಗಿ ಶಿವಾನಂದ ಭೀ.ರಾಠೋಡ, ಪ್ರಧಾನ ಕಾರ್ಯದರ್ಶಿಯಾಗಿ ಕಿರಣ ಎಂ.ಬೋರ್ಕರ್, ಉಪಾಧ್ಯಕ್ಷರಾಗಿ ಜಸ್ಪಾಲ್ ಸಿಂಗ್ ಹಾಗೂ ಬಸವರಾಜ್ ಕೆ.ಕಾಂಬಳೆ, ಜಂಟಿ ಕಾರ್ಯದರ್ಶಿಯಾಗಿ ಎಲ್.ರಾಜಕುಮಾರ್ ಹಾಗೂ ವೈ.ಕೆ.ಮಲ್ಲಿಕಾರ್ಜುನಯ್ಯ, ಕೋಶಾಧ್ಯಕ್ಷರಾಗಿ ವಿ.ಕಿರುಬಾಗರನ್ ಚುನಾಯಿತರಾಗಿದ್ದಾರೆ.
ಕಾರ್ಯಕಾರಿ ಸದಸ್ಯರಾಗಿ ರವಿ ಮಲ್ಲೇಶ್, ಸಂತೋಷಕುಮಾರ, ಸುನೀಲ ಬೆಂಗಳೂರ್ಕರ್, ವಾಸು ಚಂದಾವರ್, ಅಶೋಕ ಸಂಗನಲ್ಲೆ, ಅರವಿಂದರಾಜ್, ರವಿ ರಾಠೋಡ ಹಾಗೂ ಪುರಂದರ ಜೆ. ಚುನಾಯಿತರಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top